ಸಿದ್ದಲಿಂಗಯ್ಯ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಸಿದ್ದಲಿಂಗಯ್ಯ
ಜನನ : ೧೯೫೪
ತಂದೆ: ದೇವಯ್ಯ
ತಾಯಿ: ವೆಂಕಮ್ಮ
ಜನ್ಮ ಸ್ಥಳ : ಮಾಗಡಿ, ಬೆಂಗಳೂರು ಗ್ರಾಮಾಂತರ.
ಮನೆ,ಮನೆತನ : ದಲಿತ
ಪತ್ನಿ : ಸಿ ರಾಮಕುಮಾರಿ
ವಿವಾಹವಾದ ದಿನ :  
ಮಕ್ಕಳು : ಎಸ್ ಮನಸಾ, ಎಸ್ ಗೌತಮ್
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ೧೯೭೬ ರಲ್ಲಿ ಕನ್ನಡದಲ್ಲಿ ಎಂ.ಎ ಪದವಿ, ಬೆಂಗಳೂರು ವಿಶ್ವವಿದ್ಯಾಲಯ.
 
ವೃತ್ತಿ:
೧೯೮೧ ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭ.
೧೯೮೯ ರಲ್ಲಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ 'ಗ್ರಾಮದೇವತೆಗಳು' ಎಂಬ ವಿಷಯದ ಮೇಲೆ ಪಿಎಚ್ ಡಿ ಪದವಿ.
೧೯೯೨ ರಲ್ಲಿ ಪ್ರಾಧ್ಯಾಪಕರಾದರು.
೧೯೯೨ ರಲ್ಲಿ ಪ್ರಾಧ್ಯಾಪಕರಾದರು.
೨೦೦೧-೨೦೦೩ರ ಅವಧಿಯಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿದ್ದರು.
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:  
ಕಥನಕವನಗಳು:  
ಕಾದಂಬರಿ :  
ಕವನ ಸಂಕಲನಗಳು : ಹೊಳೆಮಾದಿಗರ ಹಾಡು(೧೯೭೫), ಸಾವಿರಾರು ನಾಡಿಗಳು(೧೯೭೯), ಕಪ್ಪು ಕಾಡಿನ ಹಾಡು(೧೯೮೨), ಆಯ್ದ ಕವಿತೆಗಳು(೧೯೯೭), ಮೆರವಣಿಗೆ(೨೦೦೦), ನನ್ನ ಜನಗಳು ಮತ್ತು ಇತರ ಕವಿತೆಗಳು(೨೦೦೫)
ನಾಟಕಗಳು : ಪಂಚಮ ಮತ್ತು ನೆಲಸಮ್ಮ(೧೯೮೦),ಏಕಲವ್ಯ(೧೯೮೬)
ವಿಮರ್ಶಾ ಗ್ರಂಥಗಳು : ಹಕ್ಕಿ ನೋಟ(೧೯೯೧), ಜನಸಂಸ್ಕೃತಿ(೨೦೦೭)
ಜೀವನ ಚರಿತ್ರೆ : ಊರುಕೇರಿ(೧೯೯೭), ಊರುಕೇರಿ ಭಾಗ ೨(೨೦೦೬)
ಪ್ರಬಂಧ : ಅವತಾರಗಳು(೧೯೮೧)
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
 
ಸಿದ್ದಲಿಂಗಯ್ಯ ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು:
 
ಕವಿ ಸಂದೇಶ :