ದ. ರಾ. ಬೇಂದ್ರೆ |
|
ಸ್ವ-ವಿವರ |
|
ಕಾವ್ಯನಾಮ : |
ಅಂಬಿಕಾತನಯದತ್ತ |
ನಿಜನಾಮ/ಪೂರ್ಣನಾಮ : |
ದತ್ತಾತ್ರೇಯ ರಾಮಚಂದ್ರ ಬೇಂದ್ರೆ. |
ಜನನ : |
೧೮೯೬ ಜನವರಿ ೩೧. |
ಮರಣ : |
೧೯೮೧ ಅಕ್ಟೋಬರ್ ೨೬. |
ತಂದೆ : |
ರಾಮಚಂದ್ರ ಬೇಂದ್ರೆ. |
ತಾಯಿ: |
ಅಂಬವ್ವ |
ಜನ್ಮ ಸ್ಥಳ : |
ಧಾರವಾಡ |
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
ವಾಮನ ಬೇಂದ್ರೆ. |
ಮನೆ, ಮನೆತನ : |
ಧಾರವಾಡದ ಸಾಧನಕೇರಿಯಲ್ಲಿ, ವೈದಿಕ. |
|
ವಿದ್ಯಾಭ್ಯಾಸ : |
ಪ್ರಾಥಮಿಕ : |
೧೯೧೩ ರಲ್ಲಿ ಮೆಟ್ರಿಕ್. |
ಪ್ರೌಢಶಾಲೆ : |
|
ಪದವಿ: |
೧೯೧೮ ರಲ್ಲಿ ಬಿ. ಎ. ಪದವಿ. |
|
೧೯೩೫ ರಲ್ಲಿ ಎಂ. ಎ. ಪದವಿ. |
|
ವೃತ್ತಿ: |
ವಿಕ್ಟೋರಿಯಾ ಹೈಸ್ಕೂಲ್(ಈಗಿನ ವಿದ್ಯಾರಣ್ಯ ಹೈಸ್ಕೂಲ್)ನಲ್ಲಿ ಶಿಕ್ಷಕ ವೃತ್ತಿ ಪ್ರಾರಂಭ. |
ನರಬಲಿ ಕವನ ಪ್ರಕಟಿಸಿ ಕೆಲಸ ಕಳೆದುಕೊಂಡು ನಂತರ ಗದಗಿನ ವಿದ್ಯಾದಾನ ಸಮಿತಿ ಶಾಲೆಯ ಮುಖ್ಯ ಅಧ್ಯಾಪಕರಾದರು. |
೧೯೩೫ರಲ್ಲಿ ಸೊಲ್ಲಾಪುರದಲ್ಲಿ ಐ.ಎ.ವಿ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. |
ನಿವೃತ್ತಿಯ ನಂತರ ಧಾರವಾಡ ಆಕಾಶವಾಣಿ ಕೇಂದ್ರದ ಸಲಹೆಗಾರರಾಗಿದ್ದರು.
|
೧೯೨೧ರಲ್ಲಿ ಗೆಳೆಯರ ಗುಂಪು ಕಟ್ಟಿ ಸಾಹಿತ್ಯಕ್ಕಾಗಿ ದುಡಿದರು. |
ಜಯಕರ್ನಾಟಕ ಮಾಸಪತ್ರಿಕೆ ನಡೆಸಿದರು. |
|
ಸಾಹಿತ್ಯಕೃತಿಗಳು : |
ಕವನ ಸಂಕಲನಗಳು : |
೧೯೧೮ ರಲ್ಲಿ ಪ್ರಭಾತ ಪತ್ರಿಕೆಯಲ್ಲಿ ಇವರ ಮೊದಲಕವನ ಬೆಳಗು ಪ್ರಕಟವಾಯಿತು. |
|
೧೯೩೧ರಲ್ಲಿ ಮೊದಲ ಕವನ ಸಂಕಲನ ಪ್ರಕಟವಾಯಿತು. |
|
ಕೃಷ್ಣಕುಮಾರಿ, ಮೂರ್ತಿ, ಗರಿ, ನಾದಲೀಲೆ, ಸಖೀಗೀತ, ಉಯ್ಯಾಲೆ, ಮೇಘದೂತ, ಬೇಂದ್ರೆ ವಾಜ್ಮಯ ದರ್ಶನ, ಗಂಗಾವತರಣ, ಅರಳು ಮರಳು, ಮತ್ತೆ ಶ್ರಾವಣ ಬಂತು. |
ನಾಟಕಗಳು : |
ಸಾಯೋ ಆಟ, ದೆವ್ವದ ಮನೆ, ಹೊಸಸಂಸಾರ. |
ವಿಮರ್ಶಾ ಗ್ರಂಥಗಳು : |
ನಿರಾಭರಣ ಸುಂದರಿ, ಕಥಾಸಂಕಲನ, ಸಾಹಿತ್ಯದ ವಿರಾಟ್ ಸ್ವರೂಪ. |
ಅನುವಾದಿತ ಕೃತಿಗಳು : |
ಶಾಂತಲಾ, ವಿಠಲ ಸಂಪ್ರದಾಯ, ಸಂವಾದ-ಮರಾಠಿ ಯಲ್ಲಿ ರಚಿಸಿದ ಕೃತಿಗಳು. |
ಕಥನಕವನಗಳು: |
|
ಸಣ್ಣಕಥೆಗಳು: |
|
ಕಾದಂಬರಿ : |
|
ಜೀವನ ಚರಿತ್ರೆ : |
|
ಪ್ರಬಂಧ : |
|
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೩೫ರಲ್ಲಿ ಮುಂಬಯಿಯಲ್ಲಿ ಕನ್ನಡ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
೧೯೫೮ರಲ್ಲಿ ಇವರ 'ಅರಳು ಮರಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. |
೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. |
೧೯೭೩ರಲ್ಲಿ 'ನಾಕುತಂತಿ' ಕೃತಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು. |
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪಡೆದರು. |
೧೯೬೮ರಲ್ಲಿ 'ಪದ್ಮಶ್ರೀ' ಪ್ರಶಸ್ತಿ ಲಭಿಸಿತು. |
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು. |
|
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
ಇಳಿದು ಬಾ ತಾಯಿ, ವರಕವಿ ಬೇಂದ್ರೆ- ಸಂಸ್ಮರಣಾ ಗ್ರಂಥ |
|
ಕವಿ ಸಂದೇಶ : |
ಕನ್ನಡೇತರ ಭಾಷೆ ಕಲಿತರೂ ಕನ್ನಡವನ್ನು ಮರೆಯದಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಘೋಷಿಸಿದರು. |