ರಂ.ಶ್ರೀ. ಮುಗಳಿ | ||
ಸ್ವ-ವಿವರ | ||
ಕಾವ್ಯನಾಮ : | ರಸಿಕರಂಗ | |
ನಿಜನಾಮ/ಪೂರ್ಣನಾಮ : | ರಂಗನಾಥ ಶ್ರೀನಿವಾಸ ಮುಗಳಿ. | |
ಜನನ : | ೧೯೦೬ | |
ಮರಣ : | ೧೯೯೩ | |
ತಂದೆ : | ಶ್ರೀನಿವಾಸರಾಯ. | |
ತಾಯಿ: | ||
ಜನ್ಮ ಸ್ಥಳ : | ಗದಗ ಜಿಲ್ಲೆಯ ಹೊಳೆ ಆಲೂರು. | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ||
ಪದವಿ: | ಸಂಸ್ಕೃತ ದಲ್ಲಿ ಎಂ.ಎ. ಪದವಿ ನಂತರ ಬಿ. ಟಿ. ಪದವಿ. | |
ವೃತ್ತಿ: | ||
ಸಾಂಗ್ಲಿಯ ವಿಲಿಂಗ್ಟನ್ ಕಾಲೆಜಿನಲ್ಲಿ ಪ್ರಾಧ್ಯಾಪಕರಾದರು. | ||
೧೯೬೧ ರಲ್ಲಿ ಪ್ರಾಚಾರ್ಯರಾದರು. ೧೯೬೬ ರಲ್ಲಿ ನಿವೃತ್ತರಾದರು. |
||
ಜೀವನ ಪತ್ರಿಕೆಯ ಸಂಪಾದಕರಾಗಿದ್ದರು. | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ಕನಸಿನಕೆಳದಿ. | |
ಕಥನಕವನಗಳು: | ||
ಕಾದಂಬರಿ : | ಅನ್ನ, ಬಾಳುರಿ, ಕಾರಣಪುರುಷ | |
ಕವನ ಸಂಕಲನಗಳು : | ಬಾಸಿಂಗ, ಓಂ ಅಶಾಂತಿ, ಅಪಾರಕರುಣೆ. | |
ನಾಟಕಗಳು : | ನಾಮಧರಿ, ಧನಂಜಯ, ಮನೋರಾಜ್ಯ-ನವ್ಯ ನಾಟಕಗಳು. ಎತ್ತಿದ ಕೈ-ಏಕಾಂಕ ನಾಟಕಗಳ ಸಂಗ್ರಹ. ವೀರಶ್ರೀ, ಪಂಚಶೀಲ, ಅಕ್ಕಮಹಾದೇವಿ, ಪಾವನ ಪಾವಕ |
|
ಅನುವಾದಿತ ಕೃತಿಗಳು : | ||
ವಿಮರ್ಶೆ, ಪ್ರಬಂಧಗಳು: | ರನ್ನನ ಕೃತಿರತ್ನ, ಕನ್ನಡ ಸಾಹಿತ್ಯ ಚರಿತ್ರೆ, ತವನಿಧಿ, ಸಾಹಿತ್ಯೋಪಾಸನೆ, ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ. | |
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಕನ್ನಡ ಸಾಹಿತ್ಯ ಚರಿತ್ರೆಗೆ ಪುಣೆ ವಿಶ್ವವಿದ್ಯಾಲಯದ ಪಿ.ಎಚ್.ಡಿ ಪದವಿ ಗಳಿಸಿದರು. | ||
೧೯೬೩ರಲ್ಲಿ ತುಮಕೂರಿನಲ್ಲಿ ನಡೆದ ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. | ||
ರಸಿಕರಂಗರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |