ಜಿ.ಎಸ್. ಆಮೂರ(G S Amoora) | ||
ಸ್ವ-ವಿವರ | ||
ಕಾವ್ಯನಾಮ : | ||
ನಿಜನಾಮ/ಪೂರ್ಣನಾಮ : | ಜಿ. ಸೂರಣಗಿ ಆಮೂರ. | |
ಜನನ : | ೧೯೨೫ | |
ಮರಣ : | ||
ತಂದೆ : | ||
ತಾಯಿ: | ||
ಜನ್ಮ ಸ್ಥಳ : | ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಸೂರಣಗಿ | |
ಮನೆ,ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ಮುಂಬೈ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ | |
ಪದವಿ: | ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ | |
ವೃತ್ತಿ: | ||
ಗದಗಿನ ತೋಂಟಾದಾರ್ಯ ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು | ||
ಔರಂಗಾಬಾದಿನ ಮರಾಠ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು. | ||
ಸಾಹಿತ್ಯಕೃತಿಗಳು : | ||
ವಿಮರ್ಶೆ, ಪ್ರಬಂಧಗಳು: | ಕೃತಿ ಪರೀಕ್ಷೆ, ಸಮಕಾಲೀನ ಕಥೆ, ಕಾದಂಬರಿ, ಕನ್ನಡ ಕಾದಂಬರಿ ಬೆಳವಣಿಗೆ. ಕನ್ನಡಕಥನ ಸಾಹಿತ್ಯ ಕಾದಂಬರಿ, ಅರ್ಥಲೋಕ ವ್ಯವಸಾಯ. ಭುವನದ ಭಾಗ್ಯ- ಬೇಂದ್ರೆಯವರ ಸಾಹಿತ್ಯಕೃತಿಗಳ ವಿಮರ್ಶಾ ಗ್ರಂಥ. ಶ್ರೀರಂಗರ ಸಾರಸ್ವತ ಸಮೀಕ್ಷೆ. ಅಮೃತವಾಹಿನಿ. |
|
ಕಥನಕವನಗಳು: | ||
ಅನುವಾದಿತ ಕೃತಿಗಳು : | ||
ಜೀವನ ಚರಿತ್ರೆ : | ಆ.ನ. ಕೃಷ್ಣರಾಯ | |
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. | ||
ಆಮೂರರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |