ಆರ್. ನರಸಿಂಹಾಚಾರ್ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
|
ಜನನ : |
೦೯ ಏಪ್ರಿಲ್ ೧೮೬೦. |
ಮರಣ : |
೦೬ ಡಿಸೆಂಬರ್ ೧೯೩೬. |
ತಂದೆ : |
ತಿರುನಾರಾಯಣ ಪೆರುಮಾಳ್. |
ತಾಯಿ: |
ತಿಂಗಮ್ಮಾಳ್. |
ಜನ್ಮ ಸ್ಥಳ : |
ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯದಕೊಪ್ಪಲು. |
ಮನೆ,ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
ಮೆಟ್ರಿಕ್ಯುಲೇಷನ್ -ಮದ್ರಾಸ್. |
ಕಾಲೇಜು: |
೧೮೮೨ರಲ್ಲಿ ಬಿ.ಎ -ಸೆಂಟ್ರಲ್ ಕಾಲೇಜ್, ಬೆಂಗಳೂರು |
ಪದವಿ: |
೧೮೯೩ರಲ್ಲಿ ಎಂ.ಎ- ಮದರಾಸು ವಿ ವಿ. |
|
ವೃತ್ತಿ: |
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದರು. |
ಮೈಸೂರಿನ ಮಹಾರಾಜಾ ಕಾಲೇಜ್, ಮಹಾರಾಣಿ ಕಾಲೇಜಿನಲ್ಲೂ ಅಧ್ಯಾಪಕರಾಗಿದ್ದರು. |
೧೯೦೬ರಲ್ಲಿ ಪ್ರಾಂತ್ಯ ಸಂಶೋಧನೆ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದರು, ೧೯೨೨ ರಲ್ಲಿ ನಿವೃತ್ತರಾದರು. |
೧೯೦೭ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
೧೯೧೧-ನೀತಿ ಮಂಜರಿ, ೧೮೯೮-ನಗೆಗಡಲು. |
ಕಥನಕವನಗಳು: |
ಕರ್ನಾಟಕ ಕವಿ ಚರಿತ್ರೆ(೩ ಸಂಪುಟ). |
ಕಾದಂಬರಿ : |
|
ಕವನ ಸಂಕಲನಗಳು : |
೧೯೨೩-ಶಾಸನ ಪದ್ಯಮಂಜರಿ,ಕಾವ್ಯಾಲೋಕನ. |
|
|
ಅನುವಾದಿತ ಕೃತಿಗಳು : |
ಆಂಗ್ಲ ಭಾಷೆಯಲ್ಲಿ ರಚಿಸಿದ ಕೃತಿಗಳು-History of kannada literature, Hisory of kannada language, Epigraphyka karnatika. |
ವಿಮರ್ಶಾ ಗ್ರಂಥಗಳು : |
ಭಾಷಾಭೂಷಣ, ಶಬ್ದಾನುಶಾಸನ. |
|
|
ಪ್ರಬಂಧ : |
|
ಸಂಪಾದಿತಕೃತಿಗಳು : |
ಸಹಸ್ರಾರು ಶಾಸನಗಳನ್ನು ಸಂಗ್ರಹಿಸಿದರು, ಅನೇಕ ಸಂಶೋಧನಾ ಲೇಖನಗಳನ್ನು 'ಇಂಡಿಯನ್ ಆಂಟಿಕ್ವೆರಿ', 'ಮಿಥಿಕ್ ಸೊಸೈಟಿ' ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಿಸಿದರು. |
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೧೩ ರಲ್ಲಿಮೈಸೂರು ಮಹಾರಾಜರಿಂದ 'ಪ್ರಾಕ್ತನ ವಿಮರ್ಶವಿಚಕ್ಷಣ' ಪ್ರಶಸ್ತಿ. |
೧೯೧೬ ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ. |
೧೯೨೨ರಲ್ಲಿ ಕಲಕತ್ತಾದ ಅಖಿಲ ಭಾರತ ಸಾಹಿತ್ಯಸಂಘದಿಂದ 'ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ' ಬಿರುದು. |
೧೯೩೪ ರಲ್ಲಿ ಭಾರತ ಸರ್ಕಾರದಿಂದ 'ಮಹಾಮಹೋಪಾಧ್ಯಯ' ಪ್ರಶಸ್ತಿ. |
|
ಆರ್.ನರಸಿಂಹಾಚಾರ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |