ಡಾ. ತಿಪ್ಪೇರುದ್ರಸ್ವಾಮಿ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
ಹೊನ್ನಾಳಿ ತಿಪ್ಪೇರುದ್ರಸ್ವಾಮಿ. |
ಜನನ : |
೦೩ ಫೆಬ್ರವರಿ ೧೯೨೮. |
ಮರಣ : |
೧೯೯೪ |
ತಂದೆ : |
ಚನ್ನಮಲ್ಲಯ್ಯ |
ತಾಯಿ: |
ಗೌರಮ್ಮ |
ಜನ್ಮ ಸ್ಥಳ : |
ಹೊನ್ನಾಳಿ, ಶಿವಮೊಗ್ಗ. |
ಮನೆ, ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
ಶಿರಾಳಕೊಪ್ಪ, ಆನವಟ್ಟಿ, ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಓದಿದರು. |
ಪ್ರೌಢಶಾಲೆ : |
|
ಕಾಲೇಜು: |
೧೯೫೧- ಬಿ.ಎ |
ಪದವಿ: |
೧೯೫೨- ಎಂ.ಎ. ಪದವಿ ಗಳಿಸಿದರು. |
|
ವೃತ್ತಿ: |
೧೯೫೨ರಲ್ಲಿ ಅಧ್ಯಾಪಕರಾಗಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು. |
೧೯೭೫ರಲ್ಲಿ ಶಿವಮೊಗ್ಗ (ಬಿ.ಆರ್. ಪ್ರಾಜೆಕ್ಟ್)ದ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ದುಡಿದರು. |
ಹಲವು ವರ್ಷ ಮೈಸೂರಿನ ಗಾಂಧಿಭವನ ನಿರ್ದೇಶಕರಾಗಿದ್ದರು. |
೧೯೮೭ ರಲ್ಲಿ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾದರು |
|
ಸಾಹಿತ್ಯಕೃತಿಗಳು : |
೧೯೬೩- ಶರಣ ಅನುಭಾವ ಸಾಹಿತ್ಯ. |
೧೯೬೩- ವಚನಗಳಲ್ಲಿ ವೀರಶೈವ ಧರ್ಮ |
೧೯೬೩- ಶೂನ್ಯ ಸಂಸ್ಕೃತಿ ಸಮೀಕ್ಷೆ. |
೧೯೬೩- ಶೂನ್ಯ ತತ್ವ ವಿಕಾಸ. |
೧೯೬೩- ಶೂನ್ಯ ಸಂಪಾದನೆ. |
೧೯೭೩- ಶೂನ್ಯ ಸಂಪಾದನೆ -ವಿವರಣಾತ್ಮಕ ಪರಿಚಯ. |
೧೯೭೦- ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು. |
೧೯೬೯-ಕುವೆಂಪು ಅವರ ನಾಟಕಗಳು. |
೧೯೬೦-ಕನ್ನಡದಲ್ಲಿ ಅನುಭಾವ ಸಾಹಿತ್ಯ. |
೧೯೭೦- ಭೀಮಕವಿ, ಚಾಮರಸ. |
೧೯೬೧-ತೌಲನಿಕ ಕಾವ್ಯ ಮೀಮಾಂಸೆ, ಸಾಹಿತ್ಯ ಚಿತ್ರಗಳು. |
೧೯೬೪- ಪ್ರಸಾದ. |
೧೯೬೬- ತಪೋರಂಗ, ಶಿಸ್ತುಗಾರ ಶಿವಪ್ಪನಾಯಕ. |
೧೯೭೩- ಶರಣರ ಮೂರು ನಾಟಕಗಳು. |
೧೯೬೦- ವಿಧಿ ಪಂಜರ. |
೧೯೬೭- ನಿಜಗುಣ ಶಿವಯೋಗಿ, ಪರಿಪೂರ್ಣದೆಡೆಗೆ, ಸತ್ಯಾಶ್ರಮ ಸಾಮ್ರಾಜ್ಯ. |
೧೯೬೯-ವಿಜಯ ಕಲ್ಯಾಣ. |
೧೯೭೧- ಕದಳಿ ಕರ್ಪೂರ. |
೧೯೭೧- ಜ್ಯೋತಿ ಬೆಳಗುತಿದೆ. |
೧೯೭೨-ವಚನ ವಿರೂಪಾಕ್ಷ. |
೧೯೭೨- ಕರ್ತಾರನ ಕಮ್ಮಟ. |
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೫೯- ಪರಿಪೂರ್ಣದೆಡೆಗೆ ಕೃತಿಗೆ ರಾಜ್ಯ ಸಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. |
೧೯೬೯- ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು. |
೧೯೮೮ ರಲ್ಲಿ ಶಿವಚಿಂತನ ಸಂಭಾವನಾ ಗ್ರಂಥ ಪ್ರಕಟವಾಯಿತು. |
ಇಳಕಲ್ಲಿನ ಪೀಠಾಧಿಪತಿಗಳ ರೂಪಾಯಿ ನಾಣ್ಯಗಳ 'ತುಲಾಭಾರ ಸನ್ಮಾನ' ಪಡೆದರು. |
|
ಡಾ. ತಿಪ್ಪೇರುದ್ರಸ್ವಾಮಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು |
ಶಿವ ಚಿಂತನ. |
|
ಕವಿ ಸಂದೇಶ : |