ಹೆಚ್.ಎಲ್. ನಾಗೇಗೌಡ | ||
ಸ್ವ-ವಿವರ | ||
ಕಾವ್ಯನಾಮ : | ಹೆಚ್.ಎಲ್. ನಾಗೇಗೌಡ | |
ನಿಜನಾಮ/ಪೂರ್ಣನಾಮ : | ಹರಗನಹಳ್ಳಿ ನಿಂಗೇಗೌಡ ನಾಗೇಗೌಡ. | |
ಜನನ : | ೦೭ ಡಿಸೆಂಬರ್ ೧೯೧೨. | |
ಮರಣ : | ೨೦೦೫. | |
ತಂದೆ : | ನಿಂಗೇಗೌಡ. | |
ತಾಯಿ: | ಹುಚ್ಚಮ್ಮ ದೇವಿ. | |
ಜನ್ಮ ಸ್ಥಳ : | ಹರಗನಹಳ್ಳಿ,ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ | |
ಮನೆ,ಮನೆತನ : | ದೊಡ್ಡಮನೆ ಕುಟುಂಬ. | |
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ನಾಗತಿಹಳ್ಳಿ | |
ಪ್ರೌಢಶಾಲೆ : | ಚನ್ನರಾಯಪಟ್ಟಣ | |
ಕಾಲೇಜು: | ಬೆಂಗಳೂರು | |
ಪದವಿ: | ಬಿ.ಎಸ್.ಸಿ-ಮೈಸೂರು ಮಹಾರಾಜ ಕಾಲೇಜು ೧೯೩೯ರಲ್ಲಿ ಎಲ್.ಎಲ್.ಬಿ-ಪೂನ. ೧೯೪೦ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ. |
|
ವೃತ್ತಿ: | ||
೧೩ ವರ್ಷಗಳ ಕಾಲ ವಿವಿಧ ಶ್ರೇಣಿಯ ಹುದ್ದೆಗಳನ್ನು ಅಲಂಕರಿಸಿದರು. | ||
೧೯೬೦ರಲ್ಲಿ ಐ.ಎ.ಎಸ್. ಶ್ರೇಣಿಗೆ ಆಯ್ಕೆಯಾದರು. | ||
೧೯೬೧, ೧೯೬೩ ಹಾಗೂ ೧೯೬೫ರಲ್ಲಿ ಕ್ರಮವಾಗಿ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಡೆಪ್ಯುಟಿ ಕಮೀಷನರಾಗಿ ಸೇವೆ ಸಲ್ಲಿಸಿದರು. | ||
೧೯೬೯ರಲ್ಲಿ ಲೇಬರ್ ಕಮೀಷನರ್ ಆದರು. | ||
೧೯೭೨ರಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಹಾಗೂ ಎಂಡೋಮೆಂಟ್ ಕಮೀಷನ್ರಾದರು. | ||
೧೯೭೫ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯರಾದರು. | ||
'ಜಾನಪದ ಜಗತ್ತು' ಎಂಬ ಏಕೈಕ ಜಾನಪದ ಪತ್ರಿಕೆಯ ಸಂಪಾದಕರಾಗಿದ್ದರು. | ||
'ಜಾನಪದ ಲೋಕ' ಎಂಬ ವಸ್ತು ಸಂಗ್ರಹಾಲಯವುಳ್ಳ ಅದ್ಭುತ ಜಾನಪದ ಲೋಕ ಸೃಷ್ಟಿ ಮಾಡಿದರು. | ||
ರಾಜ್ಯ ವಿಧಾನಪರಿಷತ್ತಿನ ಸದಸ್ಯರಾಗಿದ್ದರು. | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ನಾನಾಗುವೆ ಗೀಜನನ ಹಕ್ಕಿ, ಕೆನಿಲ್ ವರ್ತ್,ಪ್ರವಾಸಿ ಕಂಡ ಇಂಡಿಯಾ, ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಗಂಧರ್ವ, ಬೆಟ್ಟಬಟ್ಟಲಿಗೆ. | |
ಕಥನಕವನಗಳು: | ಕರ್ನಾಟಕ ಜನಪದ ಕಥೆಗಳು,ವೆರಿಯರ್ ಎಲ್ವಿನರ ಗಿರಿಜನ ಪ್ರಪಂಚ,ಕಂದು ಕೇಳಿದ ಕಥೆಗಳು. | |
ಸಂಪಾದಿತಕೃತಿಗಳು : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
ಮುಧೋಳಲ್ಲಿ ನಡೆದ ೬೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. | ||
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |