ಗೊ. ರು. ಚನ್ನಬಸಪ್ಪ |
|
ಸ್ವ-ವಿವರ |
|
ಕಾವ್ಯನಾಮ : |
ಗೊರುಚ |
ನಿಜನಾಮ/ಪೂರ್ಣನಾಮ : |
|
ಜನನ : |
೧೮ ಮೇ ೧೯೩೦ |
ಮರಣ : |
|
ತಂದೆ : |
ರುದ್ರಪ್ಪಗೌಡ |
ತಾಯಿ: |
ಅಕ್ಕಮ್ಮ |
ಜನ್ಮ ಸ್ಥಳ : |
ಗೊಂಡೇದಹಳ್ಳಿ, ತರೀಕೆರೆ ತಾಲ್ಲೂಕು, ಚಿಕ್ಕಮಗಳೂರು. |
ಮನೆ,ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
|
ಕಾಲೇಜು: |
|
ಪದವಿ: |
|
|
ವೃತ್ತಿ: |
೧೯೪೮ ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕರಾಗಿ ಸೇರಿಸಿಕೊಂಡರು. |
ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣವನ್ನು ಕುರಿತು ತರಬೇತಿ ಗೊರುಚರವರು ಪಡೆದಿದ್ದಾರೆ. |
ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. |
ಕಸಾಪದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ೧೫೦ಕ್ಕೂ ಹೆಚ್ಚಿನ ಗ್ರಂಥಗಳ ಪ್ರಕಟಣೆಗೆ ಕಾರಣರಾದರು. |
|
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗಳಿಗೆ ಹೆಡ್ ಕ್ವಾಟರ್ಸ್ ಕಮೀಷನರಾಗಿದ್ದರು. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ, ಹಿಂಡು ಬೆದರ್ ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದಕಲೆಗಳು |
ಕಥನಕವನಗಳು: |
|
ಕಾದಂಬರಿ : |
|
|
|
|
|
ಅನುವಾದಿತ ಕೃತಿಗಳು : |
|
ಪ್ರಬಂಧ, ವಿಮರ್ಶಾ ಗ್ರಂಥಗಳು: |
ಕರ್ನಾಟಕ ಜನಪದಕಲೆಗಳು |
|
|
|
|
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. |
|
|
ಗೊ. ರು. ಚನ್ನಬಸಪ್ಪ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |