ಡಾ. ಚಂದ್ರಶೇಖರ ಕಂಬಾರ |
|
ಸ್ವ-ವಿವರ |
|
ಕಾವ್ಯನಾಮ : |
|
ನಿಜನಾಮ/ಪೂರ್ಣನಾಮ : |
|
ಜನನ : |
೦೨ ಜನವರಿ ೧೯೩೮. |
|
|
ತಂದೆ : |
ಬಸವಣ್ಣೆಪ್ಪ ಕಂಬಾರ. |
ತಾಯಿ: |
ಚೆನ್ನವ್ವ. |
ಜನ್ಮ ಸ್ಥಳ : |
ಘೋಡಗೇರಿ ಗ್ರಾಮ, ಬೆಳಗಾವಿ ಜಿಲ್ಲೆ. |
ಮನೆ,ಮನೆತನ : |
|
ಪತ್ನಿ : |
|
ವಿವಾಹವಾದ ದಿನ : |
|
ಮಕ್ಕಳು : |
|
|
ವಿದ್ಯಾಭ್ಯಾಸ : |
ಪ್ರಾಥಮಿಕ : |
|
ಪ್ರೌಢಶಾಲೆ : |
|
ಕಾಲೇಜು: |
ಬಿ.ಎ.- ಬೆಳಗಾವಿ ಲಿಂಗರಾಜ ಕಾಲೇಜು |
ಪದವಿ: |
೧೯೬೨ರಲ್ಲಿ ಕರ್ನಾಟಕ ವಿ.ವಿಯಿಂದ ಎಂ.ಎ ಪದವಿ |
|
ವೃತ್ತಿ: |
ಬೆಂಗಳೂರು ವಿ.ವಿ.ಯಲ್ಲಿ ಅಧ್ಯಾಪಕರಾಗಿ ದುಡಿದರು. |
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು |
ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ. |
ಕನ್ನಡ ಜಾನಪದ ವಿಶ್ವಕೋಶದ ಸಂಪಾದಕರಾಗಿದ್ದಾರೆ. |
|
ಸಾಹಿತ್ಯಕೃತಿಗಳು : |
ಸಣ್ಣಕಥೆಗಳು: |
ಋಷ್ಯಶೃಂಗ, ಜೈಸಿದ ನಾಯಕ, ಜೋಕುಮಾರಸ್ವಾಮಿ, ತಕರಾರಿನವನು, ಸಿರಿಸಂಪಿಗೆ |
ಕಥನಕವನಗಳು: |
|
ಕಾದಂಬರಿ : |
ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗ, ನಾರ್ಪಿಸಸ್. |
ಕವನ ಸಂಕಲನಗಳು : |
|
ನಾಟಕಗಳು : |
ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಕಾಡುಕುದುರೆ. |
ಅನುವಾದಿತ ಕೃತಿಗಳು : |
|
ವಿಮರ್ಶಾ ಗ್ರಂಥಗಳು : |
|
ಜೀವನ ಚರಿತ್ರೆ : |
|
ಪ್ರಬಂಧ : |
|
ಸಂಪಾದಿತಕೃತಿಗಳು : |
|
|
ಪ್ರಶಸ್ತಿ, ಪುರಸ್ಕಾರ, ಬಿರುದು: |
೧೯೧೧ -'ಸಿರಿಸಂಪಿಗೆ'- ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಕೇರಳದ ಕುಮಾರ್ ಆಶನ್ ಪ್ರಶಸ್ತಿ |
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ |
ರಾಜ್ಯ ಅಕಾಡೆಮಿ ಪ್ರಶಸ್ತಿ |
ಜೋರೊವ ಪ್ರಶಸ್ತಿಗಳು ಸಂದಿದೆ. |
|
ಕಂಬಾರರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು : |
|
ಕವಿ ಸಂದೇಶ : |