ಟಿ. ಸುನಂದಮ್ಮ | ||
ಸ್ವ-ವಿವರ | ||
ಕಾವ್ಯನಾಮ : | ಟಿ. ಸುನಂದಮ್ಮ | |
ನಿಜನಾಮ/ಪೂರ್ಣನಾಮ : | ತುಮಕೂರು ಸುನಂದಮ್ಮ. | |
ಜನನ : | ೧೯೧೭ ಜೂನ್ ೬. | |
ಮರಣ : | ೧೯೮೬ ಜೂನ್ ೬. | |
ತಂದೆ : | ರಾಮಯ್ಯ | |
ತಾಯಿ: | ನಾಗಮ್ಮ | |
ಜನ್ಮ ಸ್ಥಳ : | ತುಮಕೂರು | |
ಮನೆ, ಮನೆತನ : | ||
ಪತಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ||
ಪ್ರೌಢಶಾಲೆ : | ||
ಕಾಲೇಜು: | ||
ಪದವಿ: | ||
ವೃತ್ತಿ: | ||
ಸಾಹಿತ್ಯಕೃತಿಗಳು : | ||
ಸಣ್ಣಕಥೆಗಳು: | ತೆನಾಲಿ ರಾಮಕೃಷ್ಣ-ಭಾರತ ಭಾರತಿ ಪುಸ್ತಕಮಾಲೆಗೆ ಬರೆದ ಕೃತಿ. | |
ಕಥನಕವನಗಳು: | ಸಣ್ಣಕಥೆಗಳನ್ನು ಆಗಿನ ತಾಯಿನಾಡು, ನವಜೀವನ, ವಿಶ್ವಕರ್ನಾಟಕಗಳಿಗೆ ಬರೆಯುವುದರ ಮೂಲಕ ಸಾಹಿತ್ಯ ರಚನೆ ಪ್ರಾರಂಭಿಸಿದರು. ಜಂಬದ ಚೀಲ, ಪೆಪ್ಪರಮೆಂಟು, ಬಣ್ಣದ ಚಿಟ್ಟೆ, ಮುತ್ತಿನ ಚೆಂಡು, ರೂಢಿಗಾಡಿ, ವೃಕ್ಷ ವಾಹನ, ನನ್ನ ಅತ್ತೆ ಗಿರಿ ಮತ್ತು ಇತರ ನಗೆ ಅಲೆಗಳು ಇವು ಲಘುಬರಹ ಸಂಕಲನಗಳು. |
|
ನಾಟಕಗಳು : | ಆದರ್ಶದ ಆಡಂಬರ, ಕೂಸು ಹುಟ್ಟುವುದಕ್ಕೆ ಮುಂಚೆ, ಗೃಹಲಕ್ಷ್ಮಿ, ಬಾದರಾಯಣ, ಚಿಕ್ಕಪ್ಪನ ಉಯಿಲು, ಚಕ್ರಚುಕ್ಕೆ, ಸದಾಶಿವನ ಸ್ವಯಂವಧು- ನಗೆ ನಾಟಕಗಳು | |
ಪ್ರಬಂಧ : | ಆಧುನಿಕ ನಗೆ ಸಾಹಿತ್ಯ | |
ಪ್ರಶಸ್ತಿ, ಪುರಸ್ಕಾರ, ಬಿರುದು: | ||
೧೯೮೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಲೇಖಕಿಯರ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. | ||
ರಾಜ್ಯ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಕರ್ನಾಟಕದ ಲೇಖಕಿಯರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದರು. | ||
೧೯೮೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದರು. | ||
ಸುನಂದಮ್ಮ ಅವರನ್ನು ಕುರಿತು ಪ್ರಕಟಿತ ಪ್ರಮುಖ ಪ್ರಕಟಿತ ಪ್ರಮುಖ ಲೇಖನಗಳು : | ||
೧೯೭೯ ರಲ್ಲಿ 'ಸುನಂದಾಭಿನಂದನ' ಎಂಬ ಗೌರವ ಗ್ರಂಥವನ್ನು ಅರ್ಪಿಸಲಾಯಿತು. | ||
ಕವಿ ಸಂದೇಶ : |