ನಾ.ಕಸ್ತೂರಿ | ||
ಸ್ವ-ವಿವರ | ||
ಕಾವ್ಯನಾಮ : | ನಾ. ಕಸ್ತೂರಿ | |
ನಿಜನಾಮ/ಪೂರ್ಣನಾಮ : | ನಾರಾಯಣ ಕಸ್ತೂರಿ | |
ಜನನ : | ೧೮೯೭ ಡಿಸೆಂಬರ್ ೧೫. | |
ಮರಣ : | ೧೯೮೭ರ ಆಗಷ್ಟ್ ೧೪, ಪುಟ್ಟಪರ್ತಿ. | |
ತಂದೆ : | ತ್ರಿಪ್ಪೂನಿತುರ, ಕೊಚ್ಚಿನ್, ಕೇರಳ | |
ತಾಯಿ: | ||
ಜನ್ಮ ಸ್ಥಳ : | ||
ಮನೆ, ಮನೆತನ : | ||
ಪತ್ನಿ : | ||
ವಿವಾಹವಾದ ದಿನ : | ||
ಮಕ್ಕಳು : | ||
ವಿದ್ಯಾಭ್ಯಾಸ : | ||
ಪ್ರಾಥಮಿಕ : | ಕೊಚ್ಚಿನ್ | |
ಪ್ರೌಢಶಾಲೆ : | ಕೊಚ್ಚಿನ್ | |
ಕಾಲೇಜು: | ||
ಪದವಿ: | ಎಂ.ಎ ಮತ್ತು ಬಿ.ಎಲ್ ಪದವಿ | |
ವೃತ್ತಿ: | ||
ಬನುಮಯ್ಯನವರ ವಿದ್ಯಾಸಂಸ್ಥೆಗಳ ಪ್ರೌಢಶಾಲೆಯಲ್ಲಿ ಇತಿಹಾಸ ಅಧ್ಯಾಪಕರಾಗಿ ಏಳು ವರ್ಷ ಕೆಲಸ ಮಾಡಿದರು. | ||
ಮೈಸೂರಿನ ವಿಶ್ವವಿದ್ಯಾನಿಲಯದ ಇಂಟರ್ಮೀಡಿಯೆಟ್ ಕಾಲೇಜು ಹಾಗೂ ಇನ್ನಿತರ ಕಾಲೇಜುಗಳಲ್ಲಿ ಉಪಪ್ರಾಧ್ಯಾಪಕರಾಗಿ, ಸೂಪರಿನ್ಡೆಂಟರಾಗಿ ಸೇವೆ ಸಲ್ಲಿಸಿ ೧೯೫೫ರಲ್ಲಿ ನಿವೃತ್ತರಾದರು. | ||
೧೯೫೫-೫೭ರಲ್ಲಿ ಆಕಾಶವಾಣಿಯಲ್ಲಿ ಸಹಾಯಕ ನಿರ್ಮಾಪಕರಾಗಿದ್ದರು. | ||
೧೯೫೮ರಲ್ಲಿ ಪುಟ್ಟುಪರ್ತಿಗೆ ಹೋದವರು 'ಸನಾತನ ಸಾರಥಿ' ಎಂಬ ಆಧ್ಯಾತ್ಮಿಕ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. | ||
ಸಾಹಿತ್ಯಕೃತಿಗಳು : | ||
ನಾ. ಕಸ್ತೂರಿಯವರು 'ಕೊರವಂಜಿ'- ಹಾಸ್ಯ ಪತ್ರಿಕೆಗೆ ಇಪ್ಪತೈದು ವರ್ಷ ಕಾಲ ಲೇಖನಗಳನ್ನು ಬರೆದರು. | ||
ಕಾದಂಬರಿ, ಪ್ರಬಂಧ : | ಅಲ್ಲೋಲ ಕಲ್ಲೋಲ, ಉಪಾಯವೇದಾಂತ, ಡೊಂಕುಬಾಲ, ಚಕ್ರದೃಷ್ಟಿ, ಯದ್ವಾತದ್ವಾ, ಗಾಳಿಗೋಪುರ, ಶಂಖವಾದ್ಯ, ಗೃಹದಾರಣ್ಯಕ, ಚೆಂಗೂಲಿ ಚೆಲುವ. | |
ನಾಟಕಗಳು : | ಗಗ್ಗಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ. | |
ಅನುವಾದಿತ ಕೃತಿಗಳು : | ಪಾತಾಳದಲ್ಲಿ ಪಾಪಚ್ಚಿ-ಆಲಿಸ್ ಇನ್ ವಂಡರ್ ಲ್ಯಾಂಡ್ ದಿಲ್ಲೀಶ್ವರನ ದಿನಚ್ರಿ-ಬಾಬರನ ಆತ್ಮ ಚರಿತ್ರೆ ನೊಂದ ಜೀವಿ-ವಿಕ್ಟರ್ ಹ್ಯೋಗೋನ 'ಲೇಮಿಸರ್ ಬಲ್ಸ್' ಕೆಂಪು ಮೀನು- ಚೆಮ್ಮೀನ್-ತಕಳಿ ಶಿವಶಂಕರ ಪಿಳ್ಳೆ ಎರಡು ಬಳ್ಳ-ತಕಳಿ ಶಿವಶಂಕರ ಪಿಳ್ಳೆ ಅಶೋಕ, ಮದುವೆ, ಇತರ ಕೃತಿಗಳು ಚೈನಾ, ಜಪಾನ್ ದೇಶದ ಕಥೆಗಳು ಮಕ್ಕಳಿಗಾಗಿ ಬರೆದ ಕೃತಿಗಳು |
|
ಸಂಪಾದಿತಕೃತಿಗಳು : | ಇವರು ಪುಟ್ಟಪರ್ತಿಯಲ್ಲಿದ್ದಾಗ 'ಸತ್ಯಂ ಶಿವಂ ಸುಂದರಂ' ಎಂಬ ಶೀರ್ಷಿಕೆಯಲ್ಲಿ ಶ್ರೀ ಸತ್ಯ ಸಾಯಿಬಾಬಾರವರ ಭಾಷಣಗಳನ್ನು ಹನ್ನೆರಡು ಸಂಪುಟಗಳಲ್ಲಿ ಸಂಪಾದಿಸಿದರು. | |
ವಿಮರ್ಶಾ ಗ್ರಂಥಗಳು : | ||
ಜೀವನ ಚರಿತ್ರೆ : | ||
ಪ್ರಶಸ್ತಿ, ಪುರಸ್ಕಾರ, ಬಿರುದು: | ||
೧೯೮೧ರಲ್ಲಿ ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಕಸ್ತೂರಿಯವರನ್ನು ಪುರಸ್ಕರಿಸಿತು. | ||
ಕಸ್ತೂರಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು : | ||
ಕವಿ ಸಂದೇಶ : |